ಉಡುಪಿ ಸ್ವೀಪ್​ ಸಮಿತಿ ಪ್ರಚಾರ ಸಾಮಗ್ರಿ ಬಿಡುಗಡೆ

ಉಡುಪಿ: ಲೋಕಸಭೆಗೆ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಮತದಾರರು ತಪ್ಪದೇ ಮತದಾನ ಕೇಂದ್ರಕ್ಕೆ ತೆರಳಿ ಅಮೂಲ್ಯವಾದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು. ಉಡುಪಿಯ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸ್ವೀಪ್​ ಸಮಿತಿ ಸಭೆಯಲ್ಲಿ “ಚುನಾವಣಾ ಪರ್ವ&ದೇಶದ ಗರ್ವ’ ಎಂಬ ಘೋಷಣೆಯಿರುವ ವಿವಿಧ ಪೋಸ್ಟರ್ಸ್​, ಬ್ಯಾನರ್ಸ್​ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದರು. ಚುನಾವಣಾ ಹಬ್ಬ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೂ ಸಹ ಹಬ್ಬದ ರೀತಿಯಲ್ಲೇ ಇರುತ್ತದೆ. … Continue reading ಉಡುಪಿ ಸ್ವೀಪ್​ ಸಮಿತಿ ಪ್ರಚಾರ ಸಾಮಗ್ರಿ ಬಿಡುಗಡೆ