ಉಡುಪಿ ಮತದಾರರ ಚಿತ್ತ ಯಾವ ಅಭ್ಯರ್ಥಿಯತ್ತ..?

ಹಕ್ಕು ಚಲಾಯಿಸುವ ಸುದಿನ — ನಿರ್ಭೀತಿಯಿಂದ ಮಾಡಿ ಮತದಾನ ಪ್ರಶಾಂತ ಭಾಗ್ವತ ಉಡುಪಿಕಳೆದ ಒಂದು ತಿಂಗಳ ಪರ್ಯಂತ ಚುನಾವಣಾ ಪ್ರಚಾರದ ಭರಾಟೆ ಕಂಡುಬಂದಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ರಣಕಣದಲ್ಲಿ ಇನ್ನು ಮತದಾರರದ್ದೇ ಖದರ್​. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​-ಬಿಜೆಪಿ ನಡುವೆ ನೇರ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ, ಒಟ್ಟು 10 ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿ ಯುದ್ಧಾಂಗಣದಲ್ಲಿ ನಿಂತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ, ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಹಾಗೂ ಪೇತರ ಅಭ್ಯರ್ಥಿಗಳು 20ಕ್ಕೂ ಹೆಚ್ಚು ದಿನದಿಂದ … Continue reading ಉಡುಪಿ ಮತದಾರರ ಚಿತ್ತ ಯಾವ ಅಭ್ಯರ್ಥಿಯತ್ತ..?