ಬೆಕ್ಕಿನ ಮರಿ ಅಂದುಕೊಂಡು ಚಿರತೆ ಮರಿಗಳನ್ನು ಮನೆಗೆ ಕರೆತಂದ ಮಕ್ಕಳು! ಬಳಿಕ ಏನಾಯ್ತು?
ನವದೆಹಲಿ: ತಮ್ಮ ಪಾಲಕರೊಂದಿಗೆ ದನ ಮೇಯಿಸಲು ಹೋಗಿದ್ದಾಗ ಮಕ್ಕಳು ಎರಡು ಮರಿಗಳು ಆಟವಾಡುತ್ತಿರುವುದನ್ನು ಗಮನಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ನಂತರ ಆ ಮರಿಗಳನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿದ್ದಾರೆ. ಅಷ್ಟಕ್ಕೂ ಅಧಿಕಾರಿಗಳು ಆ ಮರಿಗಳನ್ನು ಸಂರಕ್ಷಿಸಿದ್ದೇಕೆ?, ಈ ಘಟನೆ ನಡೆದದ್ದು ಎಲ್ಲಿ? ಮುಂದೆ ಓದಿ… ಅಧಿಕಾರಿಗಳ ಪ್ರಕಾರ, ಗುರುಗ್ರಾಮದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿರುವ ನುಹ್ಸ್ ಕೋಟ್ಲಾ ಗ್ರಾಮದಲ್ಲಿ ಗುರುವಾರ ರಾತ್ರಿ ಮಕ್ಕಳು ಆ ಮರಿಗಳೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ. ಅವರು ಅದನ್ನು ಬೆಕ್ಕಿನ ಮರಿ ಎಂದು ತಪ್ಪಾಗಿ ಭಾವಿಸಿದ್ದರು. … Continue reading ಬೆಕ್ಕಿನ ಮರಿ ಅಂದುಕೊಂಡು ಚಿರತೆ ಮರಿಗಳನ್ನು ಮನೆಗೆ ಕರೆತಂದ ಮಕ್ಕಳು! ಬಳಿಕ ಏನಾಯ್ತು?
Copy and paste this URL into your WordPress site to embed
Copy and paste this code into your site to embed