ಸುವರ್ಣಸೌಧಕ್ಕೆ ಪೊಲೀಸ್ ಸರ್ಪಗಾವಲು; ಗೇಟ್ ಬಳಿ ಎರಡು ನಾಗರಹಾವು!

ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯಲಿರುವ ಸುವರ್ಣಸೌಧದ ಬಳಿ ಗಡಿವಿವಾದದ ಬಿಸಿ ಹಾಗೂ ಇತರ ಕಾರಣಗಳಿಂದಾಗಿ ಸಹಸ್ರಾರು ಪೊಲೀಸರ ಸರ್ಪಗಾವಲನ್ನೇ ಹಾಕಲಾಗಿದೆ. ಭದ್ರತೆಗಾಗಿ ಸಾವಿರಾರು ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದು ಒಂದೆಡೆಯಾದರೆ, ಸುವರ್ಣಸೌಧದ ಗೇಟ್ ಬಳಿ ಎರಡು ನಾಗರಹಾವುಗಳೂ ಕಂಡುಬಂದಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ತೀವ್ರಗೊಂಡಿದ್ದು, ಚಳಿಗಾಲದ ಅಧಿವೇಶನದ ನಡುವೆಯೇ ಮಹಾಮೇಳ ಸದ್ದು, ಸರ್ಕಾರದ ಇಡೀ ಆಡಳಿತ ಯಂತ್ರದ ಉಪಸ್ಥಿತಿ, ಗಣ್ಯರು-ಜನಪ್ರತಿನಿಧಿಗಳ ಆಗಮನ, ಸಂಭಾವ್ಯ ಪ್ರತಿಭಟನೆ ಎಲ್ಲವುಗಳ ಕಾರಣದಿಂದಾಗಿ ಸುವರ್ಣಸೌಧ ಸುತ್ತ ಭರ್ಜರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗೆಂದೇ 6 ಎಸ್​ಪಿ, 11 … Continue reading ಸುವರ್ಣಸೌಧಕ್ಕೆ ಪೊಲೀಸ್ ಸರ್ಪಗಾವಲು; ಗೇಟ್ ಬಳಿ ಎರಡು ನಾಗರಹಾವು!