ದೋಸೆ ತಿನ್ನಲು ಹೋಗಿ ಪೇಚಿಗೆ ಸಿಲುಕಿದ ಅಧಿಕಾರಿ; ಮುಂದೇನಾಯ್ತು?

ಭುಬನೇಶ್ವರ: ನಾವು ಪ್ರತಿನಿತ್ಯ ಮೋಸ ಮಾಡುವವರನ್ನು ಹಾಗೂ ಹೋಗುವವರನ್ನು ನೋಡಿರುತ್ತೇವೆ. ಕೆಲವೊಮ್ಮೆ ಜನರು ಇದರಿಂದ ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವುದನ್ನು ಕೇಳಿರುತ್ತೇವೆ. ವಂಚಕರು ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳಿಗೂ ಸಹ ಪಂಗನಾಮ ಹಾಕುತ್ತಾರೆ. ಇದೀಗ ಇದಕ್ಕೆ ಪೂರವೆಂಬಂತೆ ವ್ಯಕ್ತಿ ಓರ್ವ ಐಪಿಎಸ್​ ಅಧಿಕಾರಿ ಒಬ್ಬರಿಗೆ ಈ ರೀತಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಾಡುತ್ತಿದೆ. ಓಡಿಶಾ ಕೇಡರ್​ನ ಐಪಿಎಸ್​ ಅಧಿಕಾರಿ ಅರುಣ್​ ಬೋತ್ರಾ ಅವರು ಇತ್ತೀಚಿಗೆ ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದಿದ್ದ ಈ ಕುರಿತು … Continue reading ದೋಸೆ ತಿನ್ನಲು ಹೋಗಿ ಪೇಚಿಗೆ ಸಿಲುಕಿದ ಅಧಿಕಾರಿ; ಮುಂದೇನಾಯ್ತು?