ಕೊಟ್ಟಿರೋ ಕೆಲಸ ಮಾಡಿದ ನಂತರ ಸಂಬಳ ತಗೊಳ್ಳಿ ಎಂದು ತುಷಾರ್ ಗಿರಿನಾಥ್ ತಾಕೀತು..!

ಬೆಂಗಳೂರು: ಹೊಸ ವರ್ಷ ಹಿನ್ನೆಲೆಯಲ್ಲಿ ಪರಿಣಾಮಕಾರಿ ಕೆಲಸ ಮಾಡಿದರೆ ಮಾತ್ರ ವೇತನ ಸಿಗುತ್ತದೆ ಎಂಬ ಭಾವನೆ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಮೂಡಬೇಕೆಂಬ ದೃಷ್ಟಿಯಿಂದ ಕೆಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಕೆರೆ, ಬೀದಿ ದೀಪ,ಉದ್ಯಾನ ಸೇರಿ ಇತರ ನಿರ್ವಹಣೆ ಕಾರ್ಯ ಮಾಡಿಸಿದ್ದ ಬಳಿಕವೇ ಗ್ರೂಪ್ ‘ಎ’ ಅಧಿಕಾರಿಗಳಿಗೆ ವೇತನ ನೀಡಲಾಗುವುದು. ನಂತರವಷ್ಟೇ ಗೃಹ ರಕ್ಷಕರಿಗೆ, ಮಾರ್ಷೆಲ್‌ಗಳಿಗೆ ಹಾಗೂ ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲಾಗುವುದು. ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಹಿಸಿರುವ ಜವಾಬ್ದಾರಿಗಳನ್ನು … Continue reading ಕೊಟ್ಟಿರೋ ಕೆಲಸ ಮಾಡಿದ ನಂತರ ಸಂಬಳ ತಗೊಳ್ಳಿ ಎಂದು ತುಷಾರ್ ಗಿರಿನಾಥ್ ತಾಕೀತು..!