ಲೋಕ ಸಮರ ಗೆಲ್ಲಲು ‘ಕೈ’ ರಣತಂತ್ರ! ಎಚ್​ಡಿ. ದೇವೇಗೌಡರಿಗೆ ಟಕ್ಕರ್ ಕೊಡಲು ರಿವರ್ಸ್ ಆಪರೇಷನ್

ತುಮಕೂರು: ಲೋಕ ಸಮರ ಹೊಸ್ತಿನಲ್ಲಿ ತುಮಕೂರಿನಲ್ಲಿ ಜೋರಾಗಿದೆ ಆಪರೇಷನ್ ಸದ್ದು. ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಇದೀಗ ತುಮಕೂರಿಗೆ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ದೇವೆಗೌಡರು ತುಮಕೂರಿಗೆ ಭೇಟಿ ಕೊಟ್ಟ ಬೆನ್ನಲ್ಲೇ ಕೈ ನಾಯಕರು ಅಲರ್ಟ್​ ಆಗಿದ್ದಾರೆ. ಇದನ್ನೂ ಓದಿ: ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಯಾದವ ಸಮುದಾಯ ಭವನ ಉದ್ಘಾಟನೆ ನಿನ್ನೆ‌ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್​. ನಿಂಗಪ್ಪ ಮನೆಗೆ ಎಚ್​.ಡಿ. ದೇವೇಗೌಡರು ಭೇಟಿ ನೀಡಿ, ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದು, … Continue reading ಲೋಕ ಸಮರ ಗೆಲ್ಲಲು ‘ಕೈ’ ರಣತಂತ್ರ! ಎಚ್​ಡಿ. ದೇವೇಗೌಡರಿಗೆ ಟಕ್ಕರ್ ಕೊಡಲು ರಿವರ್ಸ್ ಆಪರೇಷನ್