ತ್ಯಾಗ ಮಾಡಿ ಬಂದ್ವಿ ಅನ್ನೋದು ಸರಿಯಲ್ಲ: ಬಾಂಬೆ ಟೀಂಗೆ ಸಚಿವ ಮುನಿರತ್ನ ಟಾಂಗ್​..!

ತುಮಕೂರು: ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಟೀಂನ ಕೆಲವರಿಗೆ ಸಚಿವ ಮುನಿರತ್ನ ಟಾಂಗ್​ ನೀಡಿದ್ದಾರೆ. ರಾಜೀನಾಮೆ ನೀಡಿ ತ್ಯಾಗ ಮಾಡಿದ್ದೀವಿ ಅಂತಾ ಬೇಡಿಕೆ ಇಡುವುದು ಸರಿಯಲ್ಲ ಎಂದು ಮುನಿರತ್ನ ಅಭಿಪ್ರಾಯಪಟ್ಟಿದ್ದಾರೆ. ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಖಾತೆ ತೃಪ್ತಿ ತಂದಿದೆ. ಆದ್ರೂ, ಇನ್ನೊಂದು ಪಕ್ಷದಿಂದ ಈ ಪಕ್ಷಕ್ಕೆ ಬಂದಿದ್ದೀವಿ. ಪಕ್ಷಕ್ಕೆ ನಮ್ಮ ಕೊಡುಗೆ ಏನೂ ಇಲ್ಲ. ರಾಜೀನಾಮೆ ಕೊಟ್ಟು ಪಕ್ಷಕ್ಕೆ ಬಂದಿದ್ದೀವಿ. ಶಾಸಕ ಸ್ಥಾನ ಸೇರಿ ಎಲ್ಲವನ್ನು ಕೊಟ್ಟಿದ್ದಾರೆ. ಪಕ್ಷದಲ್ಲಿ ಒಬ್ಬರಾಗಿ ಪಕ್ಷಕ್ಕೆ ಸೇವೆ … Continue reading ತ್ಯಾಗ ಮಾಡಿ ಬಂದ್ವಿ ಅನ್ನೋದು ಸರಿಯಲ್ಲ: ಬಾಂಬೆ ಟೀಂಗೆ ಸಚಿವ ಮುನಿರತ್ನ ಟಾಂಗ್​..!