ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ತುಮಕೂರು: ಮದ್ಯಪಾನ ಮಾಡಲೆಂದು ಬಾರ್​ಗೆ ಹೋದ ವ್ಯಕ್ತಿಯನ್ನು ಬಾರ್​ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಇದೀಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ವಶವಾಗಿದ್ದಾರೆ. ಇದನ್ನೂ ಓದಿ: 4 ವರ್ಷದ ಮಗುವನ್ನು ಕುಡಗೋಲಿನಿಂದ ಕೊಚ್ಚಿ ಕೊಂದ ದೊಡ್ಡಪ್ಪ! ದೇವಸ್ಥಾನದ ಮುಂದೆ ಹರಿಯಿತು ರಕ್ತದೋಕುಳಿ ಸುನೀಲ್ ಪ್ರಸಾದ್(೪೦) ಕೊಲೆಯಾದ ದುರ್ದೈವಿ. ಸುನಿಲ್​ನನ್ನು ಜನವರಿ 15ರಂದು ಚಿಲ್ಲೋಟ್ ಬಾರ್ ಎದುರು ತಲೆ ಮೇಲೆ ಸಿಮೆಂಟ್​ ಬ್ಲಾಕ್​ ಎತ್ತಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ … Continue reading ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?