ಕಾಮದಲ್ಲಿ ಹುಚ್ಚುತನ, ಸುನಾಮಿ, ಅಪಘಾತ… ಯುಗಾದಿಯಂದು ಭಯಾನಕ ಭವಿಷ್ಯ ನುಡಿದ ವೇಣುಸ್ವಾಮಿ

ಹೈದರಾಬಾದ್​: ಇಂದು ಹೊಸ ವರ್ಷವನ್ನು ಸ್ವಾಗತಿಸುವ ಚೈತ್ರ ಶುದ್ಧ ಪಾಡ್ಯಮಿಯ ದಿನ. ಈ ದಿನ ಯುಗಾದಿ ಹಬ್ಬವನ್ನು ದೇಶದ ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಯುಗಾದಿಯನ್ನು ಪ್ರತಿ ವರ್ಷ ವಿಭಿನ್ನ ಹೆಸರಿನಿಂದ ಕರೆಯಲಾಗುತ್ತದೆ. ಹಾಗಾಗಿ ಈ ವರ್ಷ ಯುಗಾದಿಯನ್ನು ಕ್ರೋಧಿನಾಮ ಸಂವತ್ಸರ ಎಂದು ಆಚರಿಸಲಾಗುತ್ತಿದೆ. ಕ್ರೋಧಿ ಎಂದರೆ ಕ್ರೋಧ ಎಂಬ ಅರ್ಥ ನೀಡಲಿದೆ. ಇದೇ ಕಾರಣಕ್ಕೆ ಈ ವರ್ಷ ಜನರಲ್ಲಿ ಸಿಟ್ಟು, ಆಕ್ರೋಶ ಹೆಚ್ಚಾಗಲಿದೆ ಎಂದು ಪಂಚಾಂಗ ಮತ್ತು ಜ್ಯೋತಿಷಿಗಳು ಹೇಳುತ್ತಿದ್ದರೆ. ಖ್ಯಾತ ಹಾಗೂ ವಿವಾದಿತ ಸೆಲೆಬ್ರಿಟಿ ಜ್ಯೋತಿಷಿ … Continue reading ಕಾಮದಲ್ಲಿ ಹುಚ್ಚುತನ, ಸುನಾಮಿ, ಅಪಘಾತ… ಯುಗಾದಿಯಂದು ಭಯಾನಕ ಭವಿಷ್ಯ ನುಡಿದ ವೇಣುಸ್ವಾಮಿ