ವಿಜಯಪುರ: ಸಂಸತ್ತಿನಿಂದ ಮೊದಲು ನನ್ನ ಭಾಷಣವನ್ನು ತೆಗೆದರು, ನಂತರ ನನ್ನನ್ನೇ ಸಂಸತ್ತಿನಿಂದ ತೆಗೆದು ಹಾಕಿದರು. ಆದರೆ ಸತ್ಯವನ್ನು ಲೋಕಸಭೆಯಲ್ಲಿ ಮಾತ್ರವಲ್ಲ, ಎಲ್ಲಿ ಬೇಕಿದ್ದರೂ ಹೇಳಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ವಿಜಯಪುರದಲ್ಲಿ ಇಂದು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಬಸವಣ್ಣನ ಐಕ್ಯಸ್ಥಳಕ್ಕೆ ಭೇಟಿ ನೀಡಿದೆ. ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ನಾವೆಲ್ಲರೂ ಬಸವಣ್ಣನ ಪ್ರಜಾಪ್ರಭುತ್ವದ ನೆನಪು ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ … Continue reading ಸಂಸತ್ತಿನಿಂದ ಮೊದ್ಲು ನನ್ನ ಭಾಷಣ, ಬಳಿಕ ನನ್ನನ್ನೇ ತೆಗೆದ್ರು; ಸತ್ಯ ಲೋಕಸಭೆಯಲ್ಲಷ್ಟೇ ಅಲ್ಲ, ಎಲ್ಲಿಯೂ ಹೇಳಬಹುದು: ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed