ಟಿಆರ್ಪಿ ಹಗರಣ : ಪಾರ್ಥೋ ದಾಸ್ಗುಪ್ತಗೆ ತಾತ್ಕಾಲಿಕ ಜಾಮೀನು
ಮುಂಬೈ: ಟಿಆರ್ಪಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಿಎಆರ್ಸಿ)ನ ಮಾಜಿ ಸಿಇಒ ಪಾರ್ಥೋ ದಾಸ್ಗುಪ್ತ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ನೀಡಿದೆ. ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಲಾಭಕ್ಕಾಗಿ ಟಿವಿ ಸುದ್ದಿ ವಾಹಿನಿಗಳ ಟಾರ್ಗೆಟ್ ರೇಟಿಂಗ್ ಪಾಯಿಂಟ್(ಟಿಆರ್ಪಿ)ಗಳನ್ನು ಏರುಪೇರು ಮಾಡಿದ ಬಗ್ಗೆ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾದ ದಾಸ್ಗುಪ್ತ, ಎರಡು ತಿಂಗಳಿಂದ ತಾಲೋಜ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜೂನ್ 2013 ರಿಂದ 2019 ರ ನವೆಂಬರ್ ನಡುವೆ ಬಿಎಆರ್ಸಿ ಸಿಇಒ ಆಗಿದ್ದ ದಾಸ್ಗುಪ್ತ ಅವರು, ಮುಂಬೈ … Continue reading ಟಿಆರ್ಪಿ ಹಗರಣ : ಪಾರ್ಥೋ ದಾಸ್ಗುಪ್ತಗೆ ತಾತ್ಕಾಲಿಕ ಜಾಮೀನು
Copy and paste this URL into your WordPress site to embed
Copy and paste this code into your site to embed