ಟಿಆರ್​ಪಿ ಹಗರಣ : ಪಾರ್ಥೋ ದಾಸ್​ಗುಪ್ತಗೆ ತಾತ್ಕಾಲಿಕ ಜಾಮೀನು

ಮುಂಬೈ: ಟಿಆರ್​ಪಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಾಡ್​ಕಾಸ್ಟ್​ ಆಡಿಯನ್ಸ್​ ರಿಸರ್ಚ್​ ಕೌನ್ಸಿಲ್​(ಬಿಎಆರ್​ಸಿ)ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ನೀಡಿದೆ. ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಲಾಭಕ್ಕಾಗಿ ಟಿವಿ ಸುದ್ದಿ ವಾಹಿನಿಗಳ ಟಾರ್ಗೆಟ್ ರೇಟಿಂಗ್ ಪಾಯಿಂಟ್‌(ಟಿಆರ್‌ಪಿ)ಗಳನ್ನು ಏರುಪೇರು ಮಾಡಿದ ಬಗ್ಗೆ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾದ ದಾಸ್​ಗುಪ್ತ, ಎರಡು ತಿಂಗಳಿಂದ ತಾಲೋಜ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜೂನ್ 2013 ರಿಂದ 2019 ರ ನವೆಂಬರ್ ನಡುವೆ ಬಿಎಆರ್​ಸಿ ಸಿಇಒ ಆಗಿದ್ದ ದಾಸ್​ಗುಪ್ತ ಅವರು, ಮುಂಬೈ … Continue reading ಟಿಆರ್​ಪಿ ಹಗರಣ : ಪಾರ್ಥೋ ದಾಸ್​ಗುಪ್ತಗೆ ತಾತ್ಕಾಲಿಕ ಜಾಮೀನು