VIDEO| ರೇಪ್​ ಕೇಸ್​ನಲ್ಲಿ ಜಾಮೀನು ಪಡೆದು ಜೈಲಿಂದ ಹೊರ ಬಂದರೂ ಈ ರೀಲ್ಸ್ ಸ್ಟಾರ್​ಗೆ ಕಡಿಮೆಯಾಗಿಲ್ಲ ಸೊಕ್ಕು!

ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿರುವ ಕೇರಳದ ಇನ್​ಸ್ಟಾಗ್ರಾಂ ರೀಲ್ಸ್​ ಸ್ಟಾರ್​ ವಿನೀತ್​, ಹೊಸ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾನೆ. ಟ್ರೋಲ್‌ಗಳ ಮೂಲಕ ನನಗೆ ಬೆಳೆಯಲು ಸಹಾಯ ಮಾಡಿದ ಟ್ರೋಲರ್‌ಗಳಿಗೆ, ನನ್ನನ್ನು ಜೈಲಿಗೆ ತಳ್ಳಿದ ವ್ಯಕ್ತಿ ಇಲ್ಲಿದ್ದಾನೆ ಅಲ್ಲವೇ?, ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾನೆ. ವಿಡಿಯೋದಲ್ಲಿ ವಿನೀತ್​, ಕಾಲಿವುಡ್​ ನಿರ್ದೇಶಕ ವೆಂಕಟ್​ ಪ್ರಭು ನಿರ್ಮಾಣದ ಮಾನಾಡು ಸಿನಿಮಾದ ಖಳನಾಯಕ ಎಸ್​.ಜೆ. ಸೂರ್ಯ ಅವರ … Continue reading VIDEO| ರೇಪ್​ ಕೇಸ್​ನಲ್ಲಿ ಜಾಮೀನು ಪಡೆದು ಜೈಲಿಂದ ಹೊರ ಬಂದರೂ ಈ ರೀಲ್ಸ್ ಸ್ಟಾರ್​ಗೆ ಕಡಿಮೆಯಾಗಿಲ್ಲ ಸೊಕ್ಕು!