ಓರ್ವ ಯುವತಿಯಿಂದಾಗಿ ಒಬ್ಬನ ಕೊಲೆ, ಓರ್ವನ ಸೆರೆ, ಇನ್ನಿಬ್ಬರು ನಾಪತ್ತೆ

ಮುಂಬೈ: ಓರ್ವ ಹುಡುಗಿಯ ಕಾರಣದಿಂದ ಒಬ್ಬ ವಿವಾಹಿತ ವ್ಯಕ್ತಿ ಕೊಲೆಯಾಗಿದ್ದರೆ, ಒಬ್ಬ ಯುವಕ ಸೆರೆಯಾಗಿದ್ದು ಇನ್ನಿಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದನ್ನೂ ಓದಿ: ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ ರಾಜ್ಯದ ಹಿಂಜೆವಾಡಿ ಪ್ರದೇಶಕ್ಕೆ ಸೇರಿದ ಸಖರೆವಾಸ್ತಿಯಲ್ಲಿ ತ್ರಿಕೋನ ಲವ್​ ಸ್ಟೋರಿಯೊಂದು ನಡೆಯುತ್ತಿತ್ತು. ಯುವಕನೊಬ್ಬ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಯುವಕನ ಜತೆ ಪ್ರೀತಿಯಲ್ಲಿದ್ದ ಯುವತಿ ಅದೇ ಸಮಯದಲ್ಲಿ ವಿವಾಹಿತನಾಗಿದ್ದ ನಿವಾಲ್​ ಶುಖ್ಲಾಲ್​ ಪರ್ವ (27)ನನ್ನೂ … Continue reading ಓರ್ವ ಯುವತಿಯಿಂದಾಗಿ ಒಬ್ಬನ ಕೊಲೆ, ಓರ್ವನ ಸೆರೆ, ಇನ್ನಿಬ್ಬರು ನಾಪತ್ತೆ