ಖಜಾನೆ ಕರ್ಮಕಾಂಡ ಬಯಲು: ಕೆ2 ತಂತ್ರಾಂಶದಲ್ಲಿ ನೂರೆಂಟು ಲೋಪ; ದುರ್ಬಳಕೆ ತಡೆಯೇ ಸವಾಲು

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಪ್ರತಿ ಇಲಾಖೆ, ಕಚೇರಿಯ ಹಣಕಾಸು ನಿರ್ವಹಣೆಯನ್ನು ಏಕೀಕೃತ ಚಾವಡಿ ಯಡಿ ತರುವ ತನ್ಮೂಲಕ ಮಾನವ ಹಸ್ತಕ್ಷೇಪ ಕಡಿಮೆ ಮಾಡುವ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ‘ಖಜಾನೆ-2’ನಲ್ಲಿನ ಕರ್ಮಕಾಂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಕಗ್ಗಂಟು ಬಿಡಿಸುವ ಅನಿವಾರ್ಯತೆ ಎದುರಾಗಿದೆ. ಅಂತಿಮವಾಗಿ ಈ ತಂತ್ರಾಂಶದ ನಿಯಂತ್ರಣ ಖಾಸಗಿ ನಿರ್ವಹಣಾ ಸಂಸ್ಥೆ ಕೈಯಲ್ಲಿರುವುದು ಕೂಡ ಅಪಾಯಕಾರಿ ಎಂದೇ ವಿಶ್ಲೇಷಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಪ್ರಕಾರ … Continue reading ಖಜಾನೆ ಕರ್ಮಕಾಂಡ ಬಯಲು: ಕೆ2 ತಂತ್ರಾಂಶದಲ್ಲಿ ನೂರೆಂಟು ಲೋಪ; ದುರ್ಬಳಕೆ ತಡೆಯೇ ಸವಾಲು