ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್ನತ್ತ ಪಯಣ
|ರಮೇಶ ದೊಡ್ಡಪುರ ಬೆಂಗಳೂರು ಜನಸಾಮಾನ್ಯರ ಜೀವ ಉಳಿಸುವ ಸೈನ್ಯವೆಂದೇ ಪರಿಗಣಿತವಾದ ವೈದ್ಯವೃತ್ತಿ ಕೈಗೊಳ್ಳಲು ಅಗತ್ಯವಾದ ಶಿಕ್ಷಣವು ಕರ್ನಾಟಕದಲ್ಲಿ ಹಾಗೂ ಒಟ್ಟಾರೆ ಭಾರತದಲ್ಲಿ ಬಡ ಹಾಗೂ ಮಧ್ಯಮ ವರ್ಗಕ್ಕೆ ಮರೀಚಿಕೆ ಎಂಬ ಕಹಿಸತ್ಯವನ್ನು ಇದೀಗ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಯುದ್ಧ ಮತ್ತೊಮ್ಮೆ ಬಹಿರಂಗಗೊಳಿಸಿದೆ. ವೈದ್ಯರಾಗುವ ಕನಸಿನ ನನಸಿಗಾಗಿ 5,200 ಕಿ.ಮೀ. ದೂರದ ಯೂಕ್ರೇನಿಗೆ ವಿದ್ಯಾರ್ಥಿಗಳು ತೆರಳುತ್ತಿರುವುದು ಇದಕ್ಕೆ ಸಾಕ್ಷಿ. ಯೂಕ್ರೇನ್ ಸೇರಿ ಪ್ರಸಿದ್ಧವಲ್ಲದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಭಾರತದಲ್ಲಿ ವೈದ್ಯವೃತ್ತಿ ಕೈಗೊಳ್ಳಲು ಎಫ್ಎಂಜಿಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂಬ ನಿಯಮವಿದೆ. ಸರ್ಕಾರಿ … Continue reading ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್ನತ್ತ ಪಯಣ
Copy and paste this URL into your WordPress site to embed
Copy and paste this code into your site to embed