ದಕ್ಷಿಣ ಸೂರ್ಯನ ತೇಜಸ್ಸು ತಗ್ಗಿಸಲು ಕೈ ಸೌಮ್ಯಾಸ್ತ್ರ!

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಕಟ್ಟಿದ ಏಳು ಸುತ್ತಿನ ಕೋಟೆಯನ್ನು ಸದ್ಯಕ್ಕಂತೂ ಬೇಧಿಸುವವರಿಲ್ಲ ಎಂಬ ಕಲ್ಪನೆ ರಾಷ್ಟ್ರಮಟ್ಟದಲ್ಲಿ ಗಟ್ಟಿಯಾಗಿದೆ. ಹಾಗೆಂದು ಮೇಲ್ನೋಟಕ್ಕೆ ಕಾಣಿಸಿದರೂ, ಈ ಬಾರಿ ಕಾಂಗ್ರೆಸ್ ನಿರೀಕ್ಷೆಗೆ ಮೀರಿ ಬೆವರು ಹರಿಸುತ್ತಿದ್ದು ಅಚ್ಚರಿ ಫಲಿತಾಂಶ ನೀಡಲು ಪ್ರಯತ್ನ ನಡೆಸಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಡೇ ಕ್ಷಣದಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ದೊಡ್ಡ ಗೆಲುವು ಸಾಧಿಸಿದ್ದ ತೇಜಸ್ವಿ ಸೂರ್ಯಗೆ ಮರುಸ್ಪರ್ಧೆಗೆ ಪಕ್ಷ ಅವಕಾಶ … Continue reading ದಕ್ಷಿಣ ಸೂರ್ಯನ ತೇಜಸ್ಸು ತಗ್ಗಿಸಲು ಕೈ ಸೌಮ್ಯಾಸ್ತ್ರ!