ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಗಾಗಿ ಕಾದು ಕುಳಿತಿದ್ದ ಜವರಾಯ!
ಚೆನ್ನೈ: ಕರ್ತವ್ಯ ನಿರ್ವಹಿಸುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಟಾಯ್ಲೆಟ್ ಇಲ್ಲದಿದ್ದರಿಂದ ಎಂದಿನಂತೆಯೇ ಹೊರಗಡೆ ಹೋದ ಸರ್ಕಾರಿ ಉದ್ಯೋಗಿಯೊಬ್ಬರು ದುರಂತ ಸಾವಿಗೀಡಾಗಿರುವ ಅಮಾನವೀಯ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಲಕತ್ತೂರ್ನಲ್ಲಿ ಕಳೆದ ಶನಿವಾರ ನಡೆದಿದೆ. ಶರಣ್ಯಾ(24) ಮೃತ ಸರ್ಕಾರಿ ಉದ್ಯೋಗಿ. ಶರಣ್ಯಾ ಕೆಲಸ ಮಾಡುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇಲ್ಲ. ಹೀಗಾಗಿ ಇತರೆ ಮಹಿಳಾ ಉದ್ಯೋಗಿಗಳಂತೆ ಶರಣ್ಯಾ ಸಹ ಕಚೇರಿ ಪಕ್ಕದ ಮನೆಗಳು ಅಥವಾ ಕಟ್ಟಡಗಳ ಬಳಿ ಹೋಗುತ್ತಿದ್ದರು. ಶನಿವಾರವೂ ಸಹ ಎಂದಿನಂತೆ ಶೌಚಕ್ಕೆ … Continue reading ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಗಾಗಿ ಕಾದು ಕುಳಿತಿದ್ದ ಜವರಾಯ!
Copy and paste this URL into your WordPress site to embed
Copy and paste this code into your site to embed