ತಿರುಮಲೆಯಲ್ಲಿ ಪುಷ್ಪಯಾಗ ಅದ್ಧೂರಿ : ಮಲೆಯಪ್ಪಸ್ವಾಮಿ ಉತ್ಸವ

ತಿರುಪತಿ: ತಿರುಮಲೆಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಪುಷ್ಪಯಾಗ ನಡೆಯಲಿದ್ದು, ಹಲವು ಸೇವೆಗಳನ್ನು ರದ್ದುಪಡಿಸಲಾಗಿದೆ. ಭಕ್ತರು ಇದನ್ನು ಗಮನಿಸಬೇಕಾಗಿದೆ ಎಂದು ತಿರುಪತಿ-ತಿರುಮಲ ದೇವಾಲಯ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಅಕಾಲಕ್ಕೆ ಹೂ ಬಿಟ್ಟ ಮುತ್ತುಗದ ಮರ! ಪರಿಸರ ಅಸಮತೋಲನ ಕಾರಣ? ಬಂಡೀಪುರದಲ್ಲಿ ರೆಡ್ ಫ್ಲವರ್ಸ್ ಪುಷ್ಪಯಾಗದ ನಿಮಿತ್ತ ಶನಿವಾರ ರಾತ್ರಿ ಎರಡನೇ ಅರ್ಚನೆ, ಎರಡನೇ ಗಂಟೆ ಸೇವೆ, ನೈವೇದ್ಯ ಮಾಡಲಾಯಿತು. ಭಾನುವಾರ ಬೆಳಗ್ಗೆ 9ರಿಂದ 11ರವರೆಗೆ ಸಂಪಂಗಿ ಪ್ರದಕ್ಷಿಣೆಯಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀ ಮಲಯಪ್ಪಸ್ವಾಮಿಯ ತೇರನ್ನು … Continue reading ತಿರುಮಲೆಯಲ್ಲಿ ಪುಷ್ಪಯಾಗ ಅದ್ಧೂರಿ : ಮಲೆಯಪ್ಪಸ್ವಾಮಿ ಉತ್ಸವ