ಕ್ಷಣಾರ್ಧದಲ್ಲಿ ಒತ್ತಡ ನಿವಾರಣೆಗೆ ಈ ಕ್ರಮಗಳನ್ನು ಅನುಸರಿಸಿ!

ಬೆಂಗಳೂರು: ದೈನಂದಿನ ಜೀವನದಲ್ಲಿ ಒತ್ತಡ ಸಹಜ. ಸಹ ಅಗತ್ಯ. ಇದು ನಮಗೆ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಸಮಯಕ್ಕೆ ಗುರಿಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಮೇಲಾಗಿ.. ಅಪಾಯಕಾರಿ ಸನ್ನಿವೇಶಗಳು ಎದುರಾದಾಗ ದೇಹಕ್ಕೆ ತಕ್ಷಣವೇ ಶಕ್ತಿ ಸಿಗಲು ಮತ್ತು ಅಲ್ಲಿಂದ ಪಾರಾಗಲು ಸಹಾಯ ಮಾಡುತ್ತದೆ. ಒತ್ತಡ ನಿವಾರಣೆಯ ಮಾರ್ಗ ಕೇವಲ ಔಷಧಗಳಲ್ಲಿಲ್ಲ. ನಿಮ್ಮ ಜೀವನಶೈಲಿ ಜತೆ ಸೇವಿಸುವ ಆಹಾರಗಳು, ಮುಖ್ಯವಾಗಿ ಯೋಗ ಕೂಡ ನಿಮ್ಮ ಮನಸ್ಸನ್ನು ರಿಲ್ಯಾಕ್ಸ್‌ ಮಾಡಲಿವೆ. ಇತ್ತೀಚೆಗೆ ಒತ್ತಡ ಸಂಬಂಧಿ ಮಾನಸಿಕ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಿದ್ದು, … Continue reading ಕ್ಷಣಾರ್ಧದಲ್ಲಿ ಒತ್ತಡ ನಿವಾರಣೆಗೆ ಈ ಕ್ರಮಗಳನ್ನು ಅನುಸರಿಸಿ!