ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್​ ಇನ್​ನಲ್ಲಿ ಟಾಪರ್​ಗಳು ನೀಡಿದ ಉತ್ತರಗಳಿವು

ಬೆಂಗಳೂರು: ದೇಶದಲ್ಲಿ 2019ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ಹುದ್ದೆ ಪಡೆಯುವುದು ಪ್ರತಿಯೊಬ್ಬ ಪದವಿ ಪಡೆದ ವಿದ್ಯಾರ್ಥಿಯ ಕನಸಾಗಿರುತ್ತದೆ. ಈ ನಿಟ್ಟಿನಲ್ಲಿ ಐಎಎಸ್ ಕನಸನ್ನು, ನನಸು ಮಾಡಿಕೊಂಡ ಯುಪಿಎಸ್​ಸಿ ಟಾಪರ್​ಗಳ ಜತೆಗೆ ವಿಜಯವಾಣಿ, ದಿಗ್ವಿಜಯ 27/7 ನ್ಯೂಸ್ ಚಾನಲ್ ವತಿಯಿಂದ ಶನಿವಾರ ನೇರ ಫೋನ್​ಇನ್ ಕಾರ್ಯಕ್ರಮದ ಮೂಲಕ ಐಎಎಸ್ ಆಕಾಂಕ್ಷಿಗಳು ಮಾತನಾಡಲು ವೇದಿಕೆ ಕಲ್ಪಿಸಿಕೊಟ್ಟಿತ್ತು. ರಾಜ್ಯದ ಯುಪಿಎಸ್​ಸಿ ಟಾಪರ್​ಗಳಾದ ಎಂ.ಆರ್. ಕೌಶಿಕ್, ಕೆ.ಟಿ. ಮೇಘನಾ, ಎನ್. ವಿವೇಕರೆಡ್ಡಿ … Continue reading ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್​ ಇನ್​ನಲ್ಲಿ ಟಾಪರ್​ಗಳು ನೀಡಿದ ಉತ್ತರಗಳಿವು