ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್ ಇನ್ನಲ್ಲಿ ಟಾಪರ್ಗಳು ನೀಡಿದ ಉತ್ತರಗಳಿವು
ಬೆಂಗಳೂರು: ದೇಶದಲ್ಲಿ 2019ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ಹುದ್ದೆ ಪಡೆಯುವುದು ಪ್ರತಿಯೊಬ್ಬ ಪದವಿ ಪಡೆದ ವಿದ್ಯಾರ್ಥಿಯ ಕನಸಾಗಿರುತ್ತದೆ. ಈ ನಿಟ್ಟಿನಲ್ಲಿ ಐಎಎಸ್ ಕನಸನ್ನು, ನನಸು ಮಾಡಿಕೊಂಡ ಯುಪಿಎಸ್ಸಿ ಟಾಪರ್ಗಳ ಜತೆಗೆ ವಿಜಯವಾಣಿ, ದಿಗ್ವಿಜಯ 27/7 ನ್ಯೂಸ್ ಚಾನಲ್ ವತಿಯಿಂದ ಶನಿವಾರ ನೇರ ಫೋನ್ಇನ್ ಕಾರ್ಯಕ್ರಮದ ಮೂಲಕ ಐಎಎಸ್ ಆಕಾಂಕ್ಷಿಗಳು ಮಾತನಾಡಲು ವೇದಿಕೆ ಕಲ್ಪಿಸಿಕೊಟ್ಟಿತ್ತು. ರಾಜ್ಯದ ಯುಪಿಎಸ್ಸಿ ಟಾಪರ್ಗಳಾದ ಎಂ.ಆರ್. ಕೌಶಿಕ್, ಕೆ.ಟಿ. ಮೇಘನಾ, ಎನ್. ವಿವೇಕರೆಡ್ಡಿ … Continue reading ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್ ಇನ್ನಲ್ಲಿ ಟಾಪರ್ಗಳು ನೀಡಿದ ಉತ್ತರಗಳಿವು
Copy and paste this URL into your WordPress site to embed
Copy and paste this code into your site to embed