ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಎಮ್ ಸ್ಯಾಂಡ್, ಖಡಿ, ಕಲ್ಲಿನ ಪುಡಿಗಳನ್ನು ಸಾಗಿಸುವ ಟಿಪ್ಪರ್, ಲಾರಿಗಳ ಹಾವಳಿಗೆ ತಾಲೂಕಿನ ಜನತೆ ಬೆಚ್ಚಿ ಬೀಳುವಂತಾಗಿದೆ. ದಿನದ 24 ಗಂಟೆಯೂ ಮಿತಿಮೀರಿದ ಭಾರ ಹೇರಿಕೊಂಡು ಎಗ್ಗಿಲ್ಲದೆ ಸಂಚರಿಸುವ ಟಿಪ್ಪರ್ಗಳು ಯಮರೂಪಿಯಂತೆ ಕಾಣುತ್ತಿವೆ. ಸಾಲುಗಟ್ಟಿದ ಸಂಚಾರ, ತೂರಿ ಬರುವ ಧೂಳು, ಹಾರ್ನ್ ಶಬ್ದಗಳ ಅಬ್ಬರಕ್ಕೆ ವಿದ್ಯಾರ್ಥಿಗಳು, ಪಾಲಕರು, ಇತರ ವಾಹನ ಸವಾರರು ರೋಸಿಹೋಗಿದ್ದಾರೆ. ತಾಲೂಕಿನ ಆದ್ರಳ್ಳಿ, ಅಕ್ಕಿಗುಂದ, ನಾದಿಗಟ್ಟಿ, ವಡ್ಡರಪಾಳ್ಯ ಸೇರಿ ಗುಡ್ಡದ ಸೆರಗಿನಲ್ಲಿ ತಲೆ ಎತ್ತಿರುವ ಕ್ರಷರ್ಗಳಿಂದ ಎಮ್ ಸ್ಯಾಂಡ್, ಖಡಿ ಮತ್ತು … Continue reading ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ
Copy and paste this URL into your WordPress site to embed
Copy and paste this code into your site to embed