ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಎಮ್ ಸ್ಯಾಂಡ್, ಖಡಿ, ಕಲ್ಲಿನ ಪುಡಿಗಳನ್ನು ಸಾಗಿಸುವ ಟಿಪ್ಪರ್, ಲಾರಿಗಳ ಹಾವಳಿಗೆ ತಾಲೂಕಿನ ಜನತೆ ಬೆಚ್ಚಿ ಬೀಳುವಂತಾಗಿದೆ. ದಿನದ 24 ಗಂಟೆಯೂ ಮಿತಿಮೀರಿದ ಭಾರ ಹೇರಿಕೊಂಡು ಎಗ್ಗಿಲ್ಲದೆ ಸಂಚರಿಸುವ ಟಿಪ್ಪರ್​ಗಳು ಯಮರೂಪಿಯಂತೆ ಕಾಣುತ್ತಿವೆ. ಸಾಲುಗಟ್ಟಿದ ಸಂಚಾರ, ತೂರಿ ಬರುವ ಧೂಳು, ಹಾರ್ನ್ ಶಬ್ದಗಳ ಅಬ್ಬರಕ್ಕೆ ವಿದ್ಯಾರ್ಥಿಗಳು, ಪಾಲಕರು, ಇತರ ವಾಹನ ಸವಾರರು ರೋಸಿಹೋಗಿದ್ದಾರೆ. ತಾಲೂಕಿನ ಆದ್ರಳ್ಳಿ, ಅಕ್ಕಿಗುಂದ, ನಾದಿಗಟ್ಟಿ, ವಡ್ಡರಪಾಳ್ಯ ಸೇರಿ ಗುಡ್ಡದ ಸೆರಗಿನಲ್ಲಿ ತಲೆ ಎತ್ತಿರುವ ಕ್ರಷರ್​ಗಳಿಂದ ಎಮ್ ಸ್ಯಾಂಡ್, ಖಡಿ ಮತ್ತು … Continue reading ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ