ಬೆಳಗಾವಿ ಬೇಕು ಅಂದಿದ್ದ ಮಹಾ ಸರ್ಕಾರಕ್ಕೆ ಸಿಕ್ಕಿದ್ದು ಆಘಾತ ಮಾತ್ರ…

ಚಿಕ್ಕೋಡಿ: ಬೆಳಗಾವಿ ಕೆಲವು ಪ್ರದೇಶಗಳನ್ನು ಕೇಳಿದ್ದ ಮಹಾ ಸರ್ಕಾರಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಅತ್ತ ಕಡೆ ಮಹಾ ಪುಂಡರು ಕರ್ನಾಟಕದ ಬಸ್​ಗಳಿಗೆ ಕಲ್ಲು ತೂರಾಟ ಮಾಡುತ್ತಾ, ನಮ್ಮ ಮುಖ್ಯಮಂತ್ರಿಯ ಅಣಕು ಶವ ಯಾತ್ರೆ ಮಾಡುತ್ತಾ ಹುಚ್ಚಾಟ ಆಡುತ್ತಿದ್ದರು. ಆದರೆ ಈಗ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮಸ್ಥರು ಇದೆಲ್ಲದಕ್ಕೂ ಒಗ್ಗಟ್ಟಿನಿಂದ ಉತ್ತರ ನಿಡಿದ್ದಾರೆ ಎಂದೇ ಹೇಳಬಹುದು. ಜತ್ತ ತಾಲೂಕು ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್ ನೇತೃತ್ವದಲ್ಲಿ ಉಮದಿಯಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರೂ … Continue reading ಬೆಳಗಾವಿ ಬೇಕು ಅಂದಿದ್ದ ಮಹಾ ಸರ್ಕಾರಕ್ಕೆ ಸಿಕ್ಕಿದ್ದು ಆಘಾತ ಮಾತ್ರ…