ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!
ತ್ರಿಸ್ಸೂರ್ (ಕೇರಳ): ನಮ್ಮವರೇ ನಮಗಾಗದೇ ಇರುವ ಕಾಲದಲ್ಲಿ ಕಂಡವರು ನಮ್ಮ ಸಹಾಯಕ್ಕೆ ಬರುತ್ತಾರೆಯೇ ಎಂಬ ಮಾತುಗಳನ್ನಾಡುವುದನ್ನು ಕೇಳಿದ್ದೇವೆ ಮತ್ತು ಕೆಲವೊಮ್ಮೆ ನಾವೇ ಆಡಿರುತ್ತೇವೆ. ಆದರೆ, ಆ ಮಾತಿಗೆ ತದ್ವಿರುದ್ಧವಾಗಿರುವ ತ್ರಿಸ್ಸೂರ್ ಮೂಲದ ರೈತ ಮಾನವೀಯತೆ ಏನೆಂಬುದನ್ನು ಜಗತ್ತಿಗೆ ನಿರೂಪಿಸಿದ್ದಾರೆ. ಅಪಘಾತಕ್ಕೀಡಾದ ವಲಸೆ ಕಾರ್ಮಿಕನನ್ನು ಉಪಚರಿಸುತ್ತಿರುವ ವಿಕ್ರಮನ್ ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ. ಪಟಾಕಿ ಅವಘಡದಿಂದಾಗಿ ಜಾರ್ಖಂಡ್ ಮೂಲದ ಅರುಣ್ (23) ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಅರುಣ್ ಕಳೆದ ಎರಡು ತಿಂಗಳಿಂದ ವಿಕ್ರಮನ್ ಮನೆಯಲ್ಲಿದ್ದಾರೆ. ವಿಕ್ರಮನ್, ಅರುಣ್ಗೆ ಔಷಧಿ … Continue reading ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!
Copy and paste this URL into your WordPress site to embed
Copy and paste this code into your site to embed