ಮಂಗಳೂರು: ಮಂಗಳೂರಿನ ಪುರಾಣ ಪ್ರಸಿದ್ದ ಕದ್ರಿ ದೇವಾಲಯಕ್ಕೆ ನುಗ್ಗಲು ಯತ್ನಿಸಿದ ಮೂವರು ಅನ್ಯಕೋಮಿನವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೈಕ್ನೊಂದಿಗೆ ದೇವಾಲಯದ ಆವರಣ ಪ್ರವೇಶಿಸಿದ ಅಪರಿಚಿತರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಇದನ್ನು ಕಂಡು ಜಾಗರೂಕರಾದ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವವರನ್ನು ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್ ಹಾಗೂ ಫಾರೂಕ್ ಎಂದು ಗುರುತಿಸಲಾಗಿದೆ. ಚಪ್ಪಲಿ ಹಾಕಿ ಒಳ ಬಂದಿದ್ದರು!: ಈ ಹಿಂದೆ ಕದ್ರಿ ದೇವಾಲಯವನ್ನು ಶಂಕಿತ ಉಗ್ರ ಶಾರೀಕ್ ಟಾರ್ಗೆಟ್ ಮಾಡಿ ದೇವಸ್ಥಾನದ … Continue reading ಪುರಾಣ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ನುಗ್ಗಲು ಪ್ರಯತ್ನಿಸಿದ ಅನ್ಯ ಕೋಮಿನವರು! ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು…
Copy and paste this URL into your WordPress site to embed
Copy and paste this code into your site to embed