ಮೂವರು ವಂಚಕರು ಖಾಕಿ ಬಲೆಗೆ

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ಎಂಬುವರಿಗೆ 2.25 ಲಕ್ಷ ರೂ.ವಂಚಿಸಿದ ಪ್ರಕರಣವನ್ನು ಬೇಧಿಸಿರುವ ಸಂಪ್ಯ ಪೊಲೀಸರು, ಇಬ್ಬರು ಯುವತಿಯರ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ಸುಮಿತ್ರಾಬಾಯಿ ಸಿ.ಆರ್.(23) ಮತ್ತು ಆಕೆಯ ಸಹೋದರ ರಾಹುಲ್ ಕುಮಾರ್ ನಾಯ್ಕ(19) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ತಾಲೂಕಿನ ಹಲಸಿನಹಳ್ಳಿ ನಿವಾಸಿ ಸೌಂದರ್ಯ ಎಂ.ಎಸ್(21) ಬಂಧಿತರು. ಬೆಂಗಳೂರಿನ ನಂದಿನಿ ಲೇಔಟ್ ಒಂದನೇ ಬ್ಲಾಕ್‌ನ ವಿ.ಕೆ.ರಾಮಣ್ಣ 2ನೇ … Continue reading ಮೂವರು ವಂಚಕರು ಖಾಕಿ ಬಲೆಗೆ