ಕೆರೆಯಲ್ಲಿ ಮೀನು ಹಿಡಿಯಲು ಬಂದ್ರು ಸಾವಿರಾರು ಜನ: ಮೀನು ಸಿಗದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

ಉತ್ತರಕನ್ನಡ: ಮೀನು ಹಿಡಿಯಲು ಹೋದವರಿಗೆ ಮೀನು ಸಿಗದೇ ನಿರಾಸೆಯಾದ ಘಟನೆ ನಡೆದಿದೆ. ಮೀನು ಸಿಗುತ್ತೆ ಎಂದು ಕೆರೆಯ ಬಳಿ ಹೋದವರು ಖಾಲಿ ಕೈಯಲ್ಲಿ ಬರಬೇಕಾಯಿತು. ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಇಲ್ಲಿನ ಕಾನಗೋಡ ಕೆರೆಯಲ್ಲಿ ಮೀನು ಹಿಡಿಯಲು ಹೋದವರಿಗೆ ಮೀನು ಸಿಗಲಿಲ್ಲ.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದಾರೆ. ಮೀನಿಗಾಗಿ ಇಷ್ಟೊಂದು ರಾದ್ಧಾಂತವಾಗಲು ಕಾರಣವೂ ಇದೆ. ಅದೇನೆಂದರೆ ಕೆರೆ ಬೇಟೆ ಸಮಿತಿ ಕೆರೆಯಲ್ಲಿ ಪ್ರತಿ ಕೂಣಿಗೆ 600 ರೂ. ವಸೂಲಿ … Continue reading ಕೆರೆಯಲ್ಲಿ ಮೀನು ಹಿಡಿಯಲು ಬಂದ್ರು ಸಾವಿರಾರು ಜನ: ಮೀನು ಸಿಗದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?