ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು ಕರೊನಾ ಕಾರಣಕ್ಕೆ ಲಾಕ್​ಡೌನ್ ಹೇರಿದ್ದ ಸಂದರ್ಭ ಮುಳ್ಳಿನಬೇಲಿ ಹಾಕಿ ಹಳ್ಳಿಗಳಿಗೆ ನಿರ್ಬಂಧ ಹೇರಿದ್ದ ಜನರೇ ಈಗ ಹೂವಿನಹಾರ ಹಿಡಿದು ಸ್ವಾಗತಿಸಲು ಸಜ್ಜಾಗಿದ್ದಾರೆ! ಗ್ರಾಮಪಂಚಾಯಿತಿ ಫೈಟ್ ಆಖೈರಾಗಿದ್ದು ಎರಡೂ ಹಂತದ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಡಿ.22, 27ರಂದು ನಡೆಯಲಿರುವ ಮತದಾನಕ್ಕೆ ಈಗ ಹಳ್ಳಿಗಳಿಂದ ದೂರದೂರುಗಳಲ್ಲಿರುವ ಮತದಾರರಿಗೆ ಎಲ್ಲಿಲ್ಲದ ಡಿಮಾಂಡ್. ರಿಪೋರ್ಟ್ ಇದ್ದರಷ್ಟೇ ಗ್ರಾಮಕ್ಕೆ ಪ್ರವೇಶ: 9 ತಿಂಗಳ ಹಿಂದೆಯಷ್ಟೇ ಕರೊನಾ ಅಟ್ಟಹಾಸಕ್ಕೆ ಹೆದರಿ ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಂದ ಊರಿಗೆ ಬರುವವರು ಕರೊನಾ … Continue reading ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್