ರೈಲ್ವೆಯಿಂದ ಒಳಪೇಟೆ ರಸ್ತೆ ಬಂದ್!: ಹಳಿ ದಾಟಲು ಜನರ ಸರ್ಕಸ್
ಅನ್ಸಾರ್ ಇನೋಳಿ ಉಳ್ಳಾಲ ತೊಕ್ಕೊಟ್ಟು ಒಳಪೇಟೆಗೆ ಹೋಗುವುದೀಗ ಸರ್ಕಸ್ ಬಲ್ಲವರಿಗಷ್ಟೇ ಸುಲಭ, ಯಾಕೆಂದರೆ ರೈಲ್ವೆ ಇಲಾಖೆ ಇಲ್ಲಿನ ಸಂಪರ್ಕ ರಸ್ತೆಯನ್ನೇ ಮುಚ್ಚಿದೆ. ಮಹಿಳೆಯರು, ವಯಸ್ಕರ ಪಾಡಂತೂ ಹೇಳ ತೀರದು. ಪರ್ಯಾಯ ಮಾರ್ಗ ಹುಡುಕುವ ಬದಲು ಇಲಾಖಾ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ನಿಂತಿದ್ದಾರೆ ಜನಪ್ರತಿನಿಧಿಗಳು! ತೊಕ್ಕೊಟ್ಟು ಜಂಕ್ಷನ್ನಿಂದ 100 ಮೀಟರ್ ಅಂತರದಲ್ಲಿರುವ ರೈಲುಹಳಿ ಸಾರ್ವಜನಿಕರ ಪಾಲಿಗೆ ಅತ್ಯಂತ ಅಪಾಯಕಾರಿಯಾದರೂ, ಅಗತ್ಯವುಳ್ಳವರು ಇದನ್ನು ದಾಟುವುದು ಅನಿವಾರ್ಯ. ಈ ಭಾಗದಲ್ಲಿರುವ ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳು, ಮಾರುಕಟ್ಟೆ, ವ್ಯಾಪಾರಿ ಕೇಂದ್ರಗಳು, ಅಂಬೇಡ್ಕರ್ … Continue reading ರೈಲ್ವೆಯಿಂದ ಒಳಪೇಟೆ ರಸ್ತೆ ಬಂದ್!: ಹಳಿ ದಾಟಲು ಜನರ ಸರ್ಕಸ್
Copy and paste this URL into your WordPress site to embed
Copy and paste this code into your site to embed