ಅಂಗವಿಕಲರಿಗೆ ಪಿಂಚಣಿ ತಲುಪಿಸಲು ಡ್ರೋನ್​ ಬಳಸಿದರು!

ಒಡಿಶಾ: ಒಡಿಶಾದ ಸರಪಂಚ, ತನ್ನ ಪಂಚಾಯಿತಿಯ ಜನರಿಗೆ ವೃದ್ಧಾಪ್ಯ ಮತ್ತು ಅಂಗವಿಕಲ ಪಿಂಚಣಿ ವಿತರಿಸಲು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ. ಇಷ್ಟೇ ಅಲ್ಲದೇ ಮಾತ್ರವಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧಿಗಳನ್ನು ತಲುಪಿಸಲು ಸಹ ಬಳಸುತ್ತಿದ್ದಾರೆ. ಒಡಿಶಾದ ನುವಾಪಾದ ಜಿಲ್ಲೆಯ ಬಾಲೇಶ್ವರ ಪಂಚಾಯಿತಿ ಬ್ಲಾಕ್‌ನ ಸರಪಂಚ್ ಸರೋಜ್ ಅಗರ್ವಾಲ್ ಸಾರ್ವಜನಿಕ ಸೇವೆಗಾಗಿ ಡ್ರೋನ್ ತಂತ್ರಜ್ಞಾನವನ್ನು ವಿನೂತನ ರೀತಿಯಲ್ಲಿ ಬಳಸುತ್ತಿದ್ದಾರೆ. ಭುಡುಕಪದ ಗ್ರಾಮವು ಬಾಳೇಶ್ವರ ಪಂಚಾಯತ್‌ನ ವಾರ್ಡ್ ನಂ 5 ರಲ್ಲಿದ್ದು 2 ಕಿಮೀ ದೂರದ ದಟ್ಟ ಅರಣ್ಯದಲ್ಲಿದೆ. ಗ್ರಾಮದ ಹೆಟ್ರಂ ಸಮನಾಮಿ ಎಂಬ … Continue reading ಅಂಗವಿಕಲರಿಗೆ ಪಿಂಚಣಿ ತಲುಪಿಸಲು ಡ್ರೋನ್​ ಬಳಸಿದರು!