VIDEO| ಪುನೀತ್​ರನ್ನು ಗಂಗಾವತಿ ಪೊಲೀಸರು ಈಗಲೂ ನೆನಪಿಸಿಕೊಳ್ಳೋದು ಯಾಕೆ ಗೊತ್ತಾ?

ಕೊಪ್ಪಳ: ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜಕುಮಾರ್, ಸಂಭಾವನೆ ಪಡೆಯದೇ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ಕೆಎಂಎಫ್, ಸರ್ಕಾರಿ ಶಾಲೆಗಳ ಕುರಿತ ಜಾಹಿರಾತಿಗೆ ಉಚಿತವಾಗಿ ಅಭಿನಯಿಸಿದ್ದರು. ಅದರಂತೆ ಸಣ್ಣ ಪುಟ್ಟ‌ ಜನಪರ ಜಾಗೃತಿ ಕಾರ್ಯಕ್ರಮದಲ್ಲೂ ಅಪ್ಪು ಹಿಂದೆಮುಂದೆ ನೋಡದೇ ಭಾಗಿಯಾಗಿದ್ದನ್ನು ಕೊಪ್ಪಳ ಪೊಲೀಸರು ಸ್ಮರಿಸಿಕೊಳ್ಳುತ್ತಿದ್ದಾರೆ. ತಾವು ಒಬ್ಬ ದೊಡ್ಡ ಸ್ಟಾರ್ ಎಂಬ ಹಮ್ಮು-ಬಿಮ್ಮು ತೋರಿಸದೇ ಗಂಗಾವತಿ ಪೊಲೀಸರು ಕೈಗೊಂಡಿದ್ದ ಕರೊನಾ ಜಾಗೃತಿ ಕಾರ್ಯಕ್ಕೆ ಪುನೀತ್ ಬೈಟ್ ನೀಡಿದ್ದರು. ಜನರು ಕರೊನಾ ನಿಯಮ ಪಾಲನೆ … Continue reading VIDEO| ಪುನೀತ್​ರನ್ನು ಗಂಗಾವತಿ ಪೊಲೀಸರು ಈಗಲೂ ನೆನಪಿಸಿಕೊಳ್ಳೋದು ಯಾಕೆ ಗೊತ್ತಾ?