ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…

ನವದೆಹಲಿ: ಟಿ20 ವಿಶ್ವಕಪ್​(T20 World Cup)ನಲ್ಲಿ ಸೆಮಿಫೈನಲ್​ ಪ್ರವೇಶ ಪಡೆದಿದ್ದ ಭಾರತ (India) ತಂಡ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ಈ ಸೋಲು ಆಘಾತವನ್ನುಂಟು ಮಾಡಿದೆ. ನಾಯಕ ರೋಹಿತ್​ ಶರ್ಮ (Rohit Sharma) ಕ್ರೀಡಾಂಗಣದಲ್ಲೇ ಕಣ್ಣೀರಿಟ್ಟಿದ್ದಾರೆ. ತಂಡದ ಸೋಲಿನ ಬಗ್ಗೆ ಮಾತನಾಡಿರುವ ರೋಹಿತ್​, ಬೌಲಿಂಗ್​ನಲ್ಲಿ ಸರಿಯಾದ ನಿರ್ವಹಣೆ ತೋರಲು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇಂದಿನ ಪಂದ್ಯ ಹೇಗೆ ತಿರುವು ಪಡೆದುಕೊಂಡಿತು ಎಂಬುದು … Continue reading ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…