ಉರಿಸಿದವರೂ ಅವರೇ, ಸಹಾಯ ಮಾಡಲು ಬಂದವರೂ ಅವರ ಕಡೆಯವರೇ; ಈ ಮೇಷ್ಟ್ರ ಪರಿಸ್ಥಿತಿ ಕಡೆಗಾಗಿದ್ದೇ ಬೇರೆ..!

ಚಾಮರಾಜನಗರ: ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿ ವಾಹನಗಳ ಮುಂದಿನ ಗಾಜಿನ ಮೇಲೆ ಮೊಟ್ಟೆ ಎಸೆದು, ವೈಪರ್ ಮೂಲಕ ಚಾಲಕ ಅದನ್ನು ಸ್ವಚ್ಛಗೊಳಿಸಿಕೊಳ್ಳಲು ಹೋದಾಗ ಗಾಜಿನ ತುಂಬಾ ಮೊಟ್ಟೆಯ ಲೋಳೆ ಹರಡಿ ರಸ್ತೆ ಕಾಣದಂತೆ ಆಗುತ್ತದೆ. ಆಗ ಚಾಲಕ ವಾಹನ ನಿಲ್ಲಿಸುತ್ತಿದ್ದಂತೆ ಕಳ್ಳರು ದಾಳಿ ಮಾಡಿ ಕಳವು ಮಾಡುವುದೀಗ ಹಳೇ ತಂತ್ರ. ಈಗ ಅಂಥದ್ದೇ ಒಂದು ತಂತ್ರವನ್ನು ಹೋಲುವಂಥ ಮತ್ತೊಂದು ಕುತಂತ್ರಕ್ಕೆ ಕಳ್ಳರು ಮೊರೆ ಹೋಗಿದ್ದಾರೆ. ಆ ಪೈಕಿ ಚಾಮರಾಜನಗರದಲ್ಲಿ ಒಂದು ಕಳ್ಳತನ ಪ್ರಕರಣ ವರದಿಯಾಗಿದೆ. ಇಲ್ಲಿ ಶಿಕ್ಷಕರೊಬ್ಬರನ್ನು … Continue reading ಉರಿಸಿದವರೂ ಅವರೇ, ಸಹಾಯ ಮಾಡಲು ಬಂದವರೂ ಅವರ ಕಡೆಯವರೇ; ಈ ಮೇಷ್ಟ್ರ ಪರಿಸ್ಥಿತಿ ಕಡೆಗಾಗಿದ್ದೇ ಬೇರೆ..!