ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ

ಬೆಂಗಳೂರು: ಕರ್ನಾಟಕ ಬಂದ್ ಘೋಷಣೆಯಿಂದ ಸಾರ್ವಜನಿಕರು, ಉದ್ಯಮಿಗಳು, ವರ್ತಕರಿಗೆಲ್ಲ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಂತಾಗಿದೆ. ಏಕೆಂದರೆ ಡಿ. 31ರಂದು ಕರ್ನಾಟಕ ಬಂದ್​ ನಡೆಸುವುದಾಗಿ ಹೇಳಿದ್ದ ಕೆಲವು ಕನ್ನಡಪರ ಸಂಘಟನೆಗಳು ಇದೀಗ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿವೆ. ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದು, ನಾಳೆ ಕರ್ನಾಟಕ ಬಂದ್ ಇರುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ … Continue reading ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ