ಮೇಲುಕೋಟೆ ಅಷ್ಟತೀರ್ಥೋತ್ಸವಕ್ಕೂ ಕರೊನಾ ಅಡ್ಡಿ; 10 ಕಿ.ಮೀ. ಉದ್ದದ ಯಾತ್ರೆ ರದ್ದು..

ಮಂಡ್ಯ: ಸಾಂಕ್ರಾಮಿಕ ಪಿಡುಗು ಕರೊನಾ ಇಟ್ಟಿರುವ ಹಾವಳಿ ಅಂತಿಂಥದ್ದಲ್ಲ. ಶಾಲೆ-ದೇವಸ್ಥಾನ ಎನ್ನದೆ ಎಲ್ಲವನ್ನೂ ಮುಚ್ಚಿಸಿದ್ದ ಕರೊನಾ ಇದೀಗ ಮೇಲುಕೋಟೆಯ ಅಷ್ಟತೀರ್ಥೋತ್ಸವಕ್ಕೂ ಅಡ್ಡಿಯಾಗಿದೆ. ತೊಟ್ಟಿಲ ಮಡು ಉತ್ಸವ ಎಂದೇ ಖ್ಯಾತಿ ಪಡೆದಿರುವ ಇದನ್ನು ರದ್ದುಗೊಳಿಸಲಾಗಿದ್ದು, ಈ ವರ್ಷ ಇದು ನೆರವೇರುವುದಿಲ್ಲ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀಚೆಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ರಾಜಮುಡಿ ಕಿರೀಟಧಾರಣಾ ಉತ್ಸವ ಹಾಗೂ ಅಷ್ಟತೀರ್ಥೋತ್ಸವ ನಡೆಯುತ್ತದೆ. ಈ ವರ್ಷ ನ. 17ರಿಂದಲೇ ಈ ಉತ್ಸವ ಪ್ರಕ್ರಿಯೆಗಳು ಆರಂಭವಾಗಿದ್ದು, ನ. 26ರ ವರೆಗೆ ನಡೆಯಲಿವೆ. … Continue reading ಮೇಲುಕೋಟೆ ಅಷ್ಟತೀರ್ಥೋತ್ಸವಕ್ಕೂ ಕರೊನಾ ಅಡ್ಡಿ; 10 ಕಿ.ಮೀ. ಉದ್ದದ ಯಾತ್ರೆ ರದ್ದು..