ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!

ಮೈಸೂರು: ದೇವರು ಎಂದಾಕ್ಷಣ ಮನದಲ್ಲಿ ಭಕ್ತಿ ಮೂಡಲಿದೆ. ದುಷ್ಟರಿಂದ ನಮ್ಮನ್ನು ರಕ್ಷಿಸು ದೇವರೆ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಅಂತಹ ಶಿಷ್ಟ ಶಕ್ತಿಯ ಮೇಲೆಯೇ ದುಷ್ಟರು ತಮ್ಮ ಕೈಚಳಕ ತೋರಿದ್ದಾರೆ. ಹೌದು, ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಶಕ್ತಿದೇವತೆಗಳಾದ ದೊಡ್ಡಮ್ಮ ಮತ್ತು ಕರಿಯಮ್ಮ ದೇವಿಯ ಬೆಳ್ಳಿ ವಿಗ್ರಹಗಳನ್ನೇ ಕಳ್ಳರು ದೋಚಿದ್ದಾರೆ. ಇದನ್ನೂ ಓದಿರಿ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಹೇಳಿಕೆ ಪ್ರಶ್ನಿಸಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ! ಭೇರ್ಯ ಗ್ರಾಮದ ದೇಗುಲಕ್ಕೆ ಐದು ತಿಂಗಳ ಹಿಂದಷ್ಟೇ ದೊಡ್ಡಮ್ಮ ಮತ್ತು … Continue reading ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!