ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕಳವು

ವಿಜಯವಾಣಿ ಸುದ್ದಿಜಾಲ ವಿಟ್ಲ ಕಡೂರು-ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯಲ್ಲಿರುವ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆಯ ಹಿಂಬಾಗಿಲ ಕಿಟಕಿ ಮೂಲಕ ಒಳನುಗ್ಗಿದ ಕಳ್ಳರು, ಸ್ೇ ಲಾಕರ್ ಒಡೆದು ನಗದು ಸಹಿತ ಚಿನ್ನಾಭರಣವನ್ನು ದೋಚಿದ್ದಾರೆ. ಗುರುವಾರ ಘಟನೆ ಬೆಳಕಿಗೆ ಬಂದಿದೆ. ಶಾಖೆಯ ಹಿಂಭಾಗ ಕಾಡಿನಿಂದ ಆವೃತ್ತವಾಗಿದ್ದು, ಈ ದಾರಿ ಬಳಸಿದ ಕಳ್ಳರು, ಕಿಟಕಿಯ 8 ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿ ಭದ್ರತಾ ಕೋಶದ ಬಾಗಿಲನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸಿ ನಗದು ಹಾಗೂ ಚಿನ್ನ ದೋಚಿದ್ದಾರೆ. ಅಡ್ಯನಡ್ಕ ಪೇಟೆಯಲ್ಲಿ ರಾತ್ರಿ 11 … Continue reading ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕಳವು