ಕಣ್ಣೂರಿನಲ್ಲಿ ಸೆರೆ ಸಿಕ್ಕ ಹುಲಿ ಮೃತ್ಯು..

ಕಣ್ಣೂರು(ಕೇರಳ): ಕೇರಳದ ಕಣ್ಣೂರಿನಲ್ಲಿ ಗುರುವಾರ ರಾತ್ರಿ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದ ಹುಲಿ ಕೆಲ ಗಂಟೆಗಳ ನಂತರ ಸಾವನ್ನಪ್ಪಿದೆ. ಇದನ್ನೂ ಓದಿ: ಪ್ರಯಾಣಿಕರ ದೇಹದೊಳಗಿತ್ತು ಕೋಟಿ ಕೋಟಿ ರೂ.ಮೌಲ್ಯದ ಚಿನ್ನಾಭರಣ! ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದೇಗೆ? ಒಂದು ವಾರದಿಂದ ಕಣ್ಣೂರು ಜಿಲ್ಲೆಯ ಅಡಕ್ಕಾಥೋಡ್ ನಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿದ್ದ ಎರಡು ವರ್ಷದ ಗಂಡು ಹುಲಿಯನ್ನು ಪಶುವೈದ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಪಂಜರದಲ್ಲಿ ಬಂಧಿಸಿ ಕನ್ನವಂನಲ್ಲಿರುವ ಅರಣ್ಯ ಕಚೇರಿಗೆ ಕರೆದೊಯ್ದಿತ್ತು. ಆದರೆ ರಾತ್ರಿ 9 ಗಂಟೆ ಸುಮಾರಿಗೆ … Continue reading ಕಣ್ಣೂರಿನಲ್ಲಿ ಸೆರೆ ಸಿಕ್ಕ ಹುಲಿ ಮೃತ್ಯು..