ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್- ಹನುಮಗಿರಿ, ವಿಶ್ವದಲ್ಲೇ ಅತೀ ಎತ್ತರದ ಕೃಷ್ಣಶಿಲೆಯ ಕೋದಂಡರಾಮನಿಗೆ ನಿತ್ಯ ಪೂಜೆ
ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿ ಪರ್ವತವು ಸಾಕ್ಷಾತ್ ಹನುಮಂತನ ನೇರ ಸಾನ್ನಿಧ್ಯವಿರುವಂತಹ ಪುಣ್ಯ ಕ್ಷೇತ್ರ. ಪಂಚಮುಖಿ ಆಂಜನೇಯನ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿ ವಿಶ್ವದಲ್ಲೇ ಅತೀ ಎತ್ತರದ ಕೃಷ್ಣಶಿಲೆಯ ಕೋದಂಡರಾಮನ ಮೂರ್ತಿ ಸಹಿತ ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್ ಜನಮನ ಸೆಳೆದಿದೆ. ಹನುಮಗಿರಿಯನ್ನು ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್ನ್ನಾಗಿ ಘೋಷಿಸಲಾಗಿದೆ. ಇಲ್ಲಿ ರಾಮಾಯಣದ ಕಥೆಯನ್ನು ಕಲ್ಲಿನಲ್ಲಿ ಚಿತ್ರಗಳನ್ನು ಕೆತ್ತುವ ಮೂಲಕ ಅಕ್ಷರ ರೂಪದಲ್ಲಿ ತೋರಿಸಲಾಗಿದೆ. ಅಲ್ಲದೆ ಆಂಜನೇಯ ಪಾರ್ಕ್ ಕೂಡ ಇದೆ. ಇಲ್ಲಿ ಆಂಜನೇಯನ ಕಥೆಯನ್ನು ವಿವರಿಸಲಾಗಿದೆ. … Continue reading ರಾಜ್ಯದ ಏಕೈಕ ರಾಮಾಯಣ ಥೀಮ್ ಪಾರ್ಕ್- ಹನುಮಗಿರಿ, ವಿಶ್ವದಲ್ಲೇ ಅತೀ ಎತ್ತರದ ಕೃಷ್ಣಶಿಲೆಯ ಕೋದಂಡರಾಮನಿಗೆ ನಿತ್ಯ ಪೂಜೆ
Copy and paste this URL into your WordPress site to embed
Copy and paste this code into your site to embed