ಸರಸಕ್ಕೆ ಅಡ್ಡಿಪಡಿಸಿದ ಏನೂ ಅರಿಯದ ಕಂದಮ್ಮನ ಬಾಳಿಗೆ ಕೊಳ್ಳಿಯಿಟ್ಟ ಮಲತಂದೆ!

ತಮಿಳುನಾಡು: ಸರಸಕ್ಕೆ ಅಡ್ಡಿಯಾದ ಮಗುವಿನ ತಲೆಗೆ ಮಲತಂದೆಯೊಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಹತ್ಯೆಗೈದ ಅಮಾನುಷ ಘಟನೆಯೊಂದು ಕರ್ನಾಟಕ-ತಮಿಳುನಾಡು ಗಡಿಭಾಗವಾದ ಹೊಸೂರಿನಲ್ಲಿ ನಡೆದಿದೆ. ಜಗನ್ನಾಥನ್(3) ಮೃತ ಮಗು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಹೊಸೂರಿನ ಪಾರ್ವತಿ ನಗರ ನಿವಾಸಿ ರಂಜಿತ್(35) ಹಾಗೂ ನಂದಿನಿ(25)ಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಂದಿನಿ, ಶಕ್ತಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯದ ಕಾರಣದಿಂದ ಪತಿ ಸಾವನ್ನಪ್ಪಿದ್ದರು. … Continue reading ಸರಸಕ್ಕೆ ಅಡ್ಡಿಪಡಿಸಿದ ಏನೂ ಅರಿಯದ ಕಂದಮ್ಮನ ಬಾಳಿಗೆ ಕೊಳ್ಳಿಯಿಟ್ಟ ಮಲತಂದೆ!