ಸರಸಕ್ಕೆ ಅಡ್ಡಿಪಡಿಸಿದ ಏನೂ ಅರಿಯದ ಕಂದಮ್ಮನ ಬಾಳಿಗೆ ಕೊಳ್ಳಿಯಿಟ್ಟ ಮಲತಂದೆ!
ತಮಿಳುನಾಡು: ಸರಸಕ್ಕೆ ಅಡ್ಡಿಯಾದ ಮಗುವಿನ ತಲೆಗೆ ಮಲತಂದೆಯೊಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಹತ್ಯೆಗೈದ ಅಮಾನುಷ ಘಟನೆಯೊಂದು ಕರ್ನಾಟಕ-ತಮಿಳುನಾಡು ಗಡಿಭಾಗವಾದ ಹೊಸೂರಿನಲ್ಲಿ ನಡೆದಿದೆ. ಜಗನ್ನಾಥನ್(3) ಮೃತ ಮಗು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಹೊಸೂರಿನ ಪಾರ್ವತಿ ನಗರ ನಿವಾಸಿ ರಂಜಿತ್(35) ಹಾಗೂ ನಂದಿನಿ(25)ಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಂದಿನಿ, ಶಕ್ತಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯದ ಕಾರಣದಿಂದ ಪತಿ ಸಾವನ್ನಪ್ಪಿದ್ದರು. … Continue reading ಸರಸಕ್ಕೆ ಅಡ್ಡಿಪಡಿಸಿದ ಏನೂ ಅರಿಯದ ಕಂದಮ್ಮನ ಬಾಳಿಗೆ ಕೊಳ್ಳಿಯಿಟ್ಟ ಮಲತಂದೆ!
Copy and paste this URL into your WordPress site to embed
Copy and paste this code into your site to embed