ನಾರಾಯಣಗೌಡ ಬಂಧನ ಪ್ರಕರಣ: ಜ.6ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು: ಅನ್ಯ ಭಾಷೆಯ ನಾಮಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿ ಸಂಘಟನೆಯ ೩೨ ಕಾರ್ಯಕರ್ತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜ.೬ಕ್ಕೆ ಆದೇಶ ಕಾಯ್ದಿರಿಸಿದೆ. ದೇವನಹಳ್ಳಿಯ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆದೇಶ ಕಾಯ್ದಿರಿಸಿದ್ದು, ಹೀಗಾಗಿ, ಬಂಧಿತರಿಗೆ ಇನ್ನೂ ನಾಲ್ಕು ದಿನ ಜೈಲು ಶಿಕ್ಷೆ ಮುಂದುವರಿಯಲಿದೆ. ಮಾಲ್, ಹೋಟೆಲ್ಗಳೂ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಡಿ.೨೭ರಂದು ನಗರದಾದ್ಯಂತ … Continue reading ನಾರಾಯಣಗೌಡ ಬಂಧನ ಪ್ರಕರಣ: ಜ.6ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ
Copy and paste this URL into your WordPress site to embed
Copy and paste this code into your site to embed