ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಅಭಿಮಾನಿ: ಇದಕ್ಕೆ ಅಭಿಮಾನಿ ಮಾಡಿದ ಫ್ಲಾನ್​ಗೆ ಭಾರೀ ಮೆಚ್ಚುಗೆ

ವಿಜಯಪುರ: ಪುನೀತ್ ರಾಜಕುಮಾರ್​ ಇಲ್ಲ ಎನ್ನುವುದು ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಭಿಮಾನಿಗಳಲ್ಲಿ ಸದಾ ಅಚ್ಚಳಿಯದೇ ಉಳಿದಿರುವ ಅವರು ಎಂದೆಂದಿಗೂ ಅಮರರಾಗಿದ್ದಾರೆ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಅಕಾಲಿಕ ನಿಧನದಿಂದ ಕರುನಾಡನ್ನೇ ದಿಗ್ಭ್ರಮೆಗೊಳಿಸಿದ್ದ ಪುನೀತ್​ ಅವರ ಅಗಲಿಕೆಯ ಸುದ್ದಿ ಇಂದಿಗೂ ನಂಬಲು ಸಾಧ್ಯವಿಲ್ಲ. ಆದರೂ ವಾಸ್ತವವನ್ನು ಅರಿತು ಮುನ್ನಡೆಯಲೇಬೇಕಿದೆ. ಇಂದು ಅವರು ಇದ್ದಿದ್ದರೆ ತಮ್ಮ ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಂಡು ಆಶೀರ್ವದಿಸುತ್ತಿದ್ದರು. ಹೌದು.. ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದ ಸಾಮಾನ್ಯರಂತೆ ಜನರಲ್ಲಿ ಬೆರೆಯುತ್ತಿದ್ದ ಪುನೀತ್ ರಾಜಕುಮಾರ್​ ಅವರನ್ನು ಅಭಿಮಾನಿಗಳು … Continue reading ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಅಭಿಮಾನಿ: ಇದಕ್ಕೆ ಅಭಿಮಾನಿ ಮಾಡಿದ ಫ್ಲಾನ್​ಗೆ ಭಾರೀ ಮೆಚ್ಚುಗೆ