ವಿಜಯಪುರ: ಪುನೀತ್ ರಾಜಕುಮಾರ್ ಇಲ್ಲ ಎನ್ನುವುದು ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಭಿಮಾನಿಗಳಲ್ಲಿ ಸದಾ ಅಚ್ಚಳಿಯದೇ ಉಳಿದಿರುವ ಅವರು ಎಂದೆಂದಿಗೂ ಅಮರರಾಗಿದ್ದಾರೆ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಅಕಾಲಿಕ ನಿಧನದಿಂದ ಕರುನಾಡನ್ನೇ ದಿಗ್ಭ್ರಮೆಗೊಳಿಸಿದ್ದ ಪುನೀತ್ ಅವರ ಅಗಲಿಕೆಯ ಸುದ್ದಿ ಇಂದಿಗೂ ನಂಬಲು ಸಾಧ್ಯವಿಲ್ಲ. ಆದರೂ ವಾಸ್ತವವನ್ನು ಅರಿತು ಮುನ್ನಡೆಯಲೇಬೇಕಿದೆ. ಇಂದು ಅವರು ಇದ್ದಿದ್ದರೆ ತಮ್ಮ ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಂಡು ಆಶೀರ್ವದಿಸುತ್ತಿದ್ದರು. ಹೌದು.. ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದ ಸಾಮಾನ್ಯರಂತೆ ಜನರಲ್ಲಿ ಬೆರೆಯುತ್ತಿದ್ದ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು … Continue reading ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಅಭಿಮಾನಿ: ಇದಕ್ಕೆ ಅಭಿಮಾನಿ ಮಾಡಿದ ಫ್ಲಾನ್ಗೆ ಭಾರೀ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed