ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​

ತುಮಕೂರು/ಬೆಂಗಳೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 4ನೇ ಪುಣ್ಯ ಸಂಸ್ಮರಣೋತ್ಸವ (ಜ.21) ಹಿನ್ನೆಲೆಯಲ್ಲಿ ಲಂಡನ್​ನ ಲ್ಯಾಂಬೆತ್​​ ನಗರದ ಬಸವೇಶ್ವರ ಫೌಂಡೇಶನ್, ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, ಅವರ ಆತ್ಮಕ್ಕಾಗಿ ಪ್ರಾರ್ಥಿಸಿದೆ. ಲಂಡನ್​ನ ಬಸವೇಶ್ವರ ಪ್ರತಿಮೆ ನಿರ್ಮಾಣ ಯೋಜನೆಗೆ ಶ್ರೀಗಳು ನೀಡಿದ ಬೆಂಬಲ ಮತ್ತು ಆಶೀರ್ವಾದಕ್ಕೆ ನಾವು ಋಣಿಯಾಗಿದ್ದೇವೆ. ಇದೇ ಸಂದರ್ಭದಲ್ಲಿ ಲಂಡನ್​ನಲ್ಲಿರುವ ಬಸವೇಶ್ವರ ಪ್ರತಿಮೆಗೂ ಮತ್ತು ಶಿವಕುಮಾರ್ ಸ್ವಾಮೀಜಿ ಅವರಿಗೂ ಇರುವ ಐತಿಹಾಸಿಕ ಸಂಬಂಧದ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಲು ಬಯಸುತ್ತೇವೆ ಎಂದು ಬಸವೇಶ್ವರ ಫೌಂಡೇಶನ್​ … Continue reading ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​