ಲಂಡನ್ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್
ತುಮಕೂರು/ಬೆಂಗಳೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 4ನೇ ಪುಣ್ಯ ಸಂಸ್ಮರಣೋತ್ಸವ (ಜ.21) ಹಿನ್ನೆಲೆಯಲ್ಲಿ ಲಂಡನ್ನ ಲ್ಯಾಂಬೆತ್ ನಗರದ ಬಸವೇಶ್ವರ ಫೌಂಡೇಶನ್, ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, ಅವರ ಆತ್ಮಕ್ಕಾಗಿ ಪ್ರಾರ್ಥಿಸಿದೆ. ಲಂಡನ್ನ ಬಸವೇಶ್ವರ ಪ್ರತಿಮೆ ನಿರ್ಮಾಣ ಯೋಜನೆಗೆ ಶ್ರೀಗಳು ನೀಡಿದ ಬೆಂಬಲ ಮತ್ತು ಆಶೀರ್ವಾದಕ್ಕೆ ನಾವು ಋಣಿಯಾಗಿದ್ದೇವೆ. ಇದೇ ಸಂದರ್ಭದಲ್ಲಿ ಲಂಡನ್ನಲ್ಲಿರುವ ಬಸವೇಶ್ವರ ಪ್ರತಿಮೆಗೂ ಮತ್ತು ಶಿವಕುಮಾರ್ ಸ್ವಾಮೀಜಿ ಅವರಿಗೂ ಇರುವ ಐತಿಹಾಸಿಕ ಸಂಬಂಧದ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಲು ಬಯಸುತ್ತೇವೆ ಎಂದು ಬಸವೇಶ್ವರ ಫೌಂಡೇಶನ್ … Continue reading ಲಂಡನ್ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್
Copy and paste this URL into your WordPress site to embed
Copy and paste this code into your site to embed