ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕಾಂಗ್ರೆಸ್ಗೆ ಹಿಮಾಚಲ ಸಮಾಧಾನ, ಎಲ್ಲ ಪಕ್ಷಗಳಿಗೂ ಸಂದೇಶ
ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ಗೆ ಸಿಹಿ-ಕಹಿ ಎರಡರ ಅನುಭವವನ್ನೂ ನೀಡಿದೆ. ಗುಜರಾತ್ ಗೆದ್ದ ಬಿಜೆಪಿ ಹಿಮಾಚಲದಲ್ಲಿ ಮುಗ್ಗರಿಸಿದೆ. ಹಿಮಾಚಲದಲ್ಲಿ ಮತ್ತೆ ಪ್ರಭುತ್ವ ಸಾಧಿಸಿದ ಕಾಂಗ್ರೆಸ್ ಗುಜರಾತ್ನಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಆದ್ದರಿಂದ ಈ ಫಲಿತಾಂಶದಿಂದ ರಾಜ್ಯದಲ್ಲಿ ಯಾವುದೇ ಪಕ್ಷ ಬೀಗುವಂತಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. 2023ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ … Continue reading ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕಾಂಗ್ರೆಸ್ಗೆ ಹಿಮಾಚಲ ಸಮಾಧಾನ, ಎಲ್ಲ ಪಕ್ಷಗಳಿಗೂ ಸಂದೇಶ
Copy and paste this URL into your WordPress site to embed
Copy and paste this code into your site to embed