ನೀವು ದುಡ್ಡಿಟ್ಟಿರುವ ಬ್ಯಾಂಕ್ ಸುರಕ್ಷಿತವೇ?

| ಸಿ.ಎಸ್. ಸುಧೀರ್ 2020ರಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟಿನ ನಂತರ ಖಾಸಗಿ ವಲಯಕ್ಕೆ ಸೇರಿದ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಹಿವಾಟಿನ ಮೇಲೆ ಆರ್​ಬಿಐ ಒಂದು ತಿಂಗಳ ನಿರ್ಬಂಧ ಹೇರಿದೆ. ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಕರ್ನಾಟಕದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್​ಗಳಲ್ಲಿ ಗ್ರಾಹಕರಿಗೆ ಈ ಹಿಂದೆ ಆದ ಸಮಸ್ಯೆಗಳು ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಯಾವ ಬ್ಯಾಂಕ್​ನಲ್ಲಿ ದುಡ್ಡಿಟ್ಟರೆ ಸೇಫ್? ಈಗಾಗಲೇ ನೀವು ಖಾತೆ ಹೊಂದಿರುವ ಬ್ಯಾಂಕ್ ಸುರಕ್ಷಿತವೇ? ಹೀಗೆ ಹಲವು ಅನುಮಾನಗಳಿಗೆ ಉತ್ತರ … Continue reading ನೀವು ದುಡ್ಡಿಟ್ಟಿರುವ ಬ್ಯಾಂಕ್ ಸುರಕ್ಷಿತವೇ?