ತರಬೇತಿಗೆಂದು ಪಾಕಿಸ್ತಾನಕ್ಕೆ ತೆರಳುತ್ತಿದ್ದ ಭಾವಿ ಭಯೋತ್ಪಾದಕರು ಕೆಂಪು ಕೋಟೆ ಬಳಿ ಸೆರೆ
ನವದೆಹಲಿ: ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಇಬ್ಬರನ್ನು ಇಲ್ಲಿನ ಕೆಂಪುಕೋಟೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಮಹಾರಾಷ್ಟ್ರದ ಖಾಲಿದ್ ಮುಬಾರಕ್ ಖಾನ್ (21) ಮತ್ತು ತಮಿಳುನಾಡಿನ ಅಬ್ದುಲ್ಲಾ ಅಲಿಯಾಸ್ ಅಬ್ದುರ್ ರೆಹಮಾನ್ (26) ಎಂದು ಗುರುತಿಸಲಾಗಿದೆ. ಪಾಕ್ ಮೂಲದ ಹ್ಯಾಂಡ್ಲರ್ನಿಂದ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರು ಉತ್ತೇಜನ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ರಮವಾಗಿ ಗಡಿ ದಾಟುವ ಮಾರ್ಗಗಳ ಕುರಿತು ಇಬ್ಬರು ವ್ಯಕ್ತಿಗಳು ತಮ್ಮ ಹ್ಯಾಂಡ್ಲರ್ನಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು. ಅವರ ವಶದಿಂದ … Continue reading ತರಬೇತಿಗೆಂದು ಪಾಕಿಸ್ತಾನಕ್ಕೆ ತೆರಳುತ್ತಿದ್ದ ಭಾವಿ ಭಯೋತ್ಪಾದಕರು ಕೆಂಪು ಕೋಟೆ ಬಳಿ ಸೆರೆ
Copy and paste this URL into your WordPress site to embed
Copy and paste this code into your site to embed