ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಕ್ರಿಕೆಟ್‌ ದೇವರು; ಆಮ್ಲಜನಕ ಪೂರೈಕೆ ಸಲುವಾಗಿ 1 ಕೋಟಿ ರೂ. ದೇಣಿಗೆ ಕೊಟ್ಟ ತೆಂಡುಲ್ಕರ್‌

ನವದೆಹಲಿ: ಜಗತ್ತಿನಾದ್ಯಂತ ದಾಂಗುಡಿ ಇಟ್ಟಿರುವ ಕರೊನಾ ಹಾವಳಿಗೆ ನಿಯಂತ್ರಣ ಹೇರಲು, ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವಾಗಲು ಇದೀಗ ಕ್ರಿಕೆಟ್‌ ದೇವರು ಎಂದೇ ಖ್ಯಾತರಾಗಿರುವ ಸಚಿನ್‌ ತೆಂಡುಲ್ಕರ್ ಕೈಜೋಡಿಸಿದ್ದಾರೆ. ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುವ ಕರೊನಾ ಸೋಂಕಿತರಿಗೆ ಆಮ್ಲಜನಕ ಪೂರೈಸುವ ಸಲುವಾಗಿ ತೆಂಡುಲ್ಕರ್‌ ಒಂದು ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಅವರೇ ಖುದ್ದು ಹೇಳಿಕೊಂಡಿದ್ದು, ಇದಲ್ಲದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಜತೆಗೂಡುವುದಾಗಿಯೂ ತಿಳಿಸಿದ್ದಾರೆ. ಅಂದರೆ ತಾವು ಒಮ್ಮೆ ಅರ್ಹ ಎನಿಸಿಕೊಂಡ ಬಳಿಕ ಕೋವಿಡ್‌ … Continue reading ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಕ್ರಿಕೆಟ್‌ ದೇವರು; ಆಮ್ಲಜನಕ ಪೂರೈಕೆ ಸಲುವಾಗಿ 1 ಕೋಟಿ ರೂ. ದೇಣಿಗೆ ಕೊಟ್ಟ ತೆಂಡುಲ್ಕರ್‌