ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್ನೋಟ್ ಬರಹ!
ಹೈದರಾಬಾದ್: ನವದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೊಟಗಿರಿ ಮಂಡಲದಲ್ಲಿ ಗುರುವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಡಗ ಸಾವಿಗೀಡಾದರೆ, ಆತನ ಪತ್ನಿಯ ಸ್ಥಿತಿ ಗಂಭೀರವಾಗಿದೆ. ಘಟನೆಯ ವಿವರಣೆಗೆ ಬರುವುದಾದರೆ, ಪ್ರಣೀತ್ ಮತ್ತು ವಿಜಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪಾಲಕರ ಅನುಮತಿಯನ್ನು ಕೋರಿದ್ದರು. ಯಾವಾಗ ಪ್ರಣೀತ್ ಕುಟುಂಬ ಮದುವೆ ವಿರೋಧಿಸಿತು ಇಬ್ಬರು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇಬ್ಬರ ಮದುವೆಗೆ ವಧು ವಿಜಯಾಳ ತಾಯಿ ಸಾವಿತ್ರಿ ಸಮ್ಮತವಿತ್ತು. ಬಳಿಕ ಪ್ರಣೀತ್, ವಿಜಯಾ … Continue reading ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್ನೋಟ್ ಬರಹ!
Copy and paste this URL into your WordPress site to embed
Copy and paste this code into your site to embed