ಉಡುಪಿ ಪ್ರಕರಣ: ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದ ತೇಜಸ್ವಿನಿ ಗೌಡ
ಬೆಂಗಳೂರು: ಉಡುಪಿಯ ಹಾಸ್ಟೆಲ್ನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ವಿಡಿಯೋ ಚಿತ್ರಿಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಪರಿಷತ್ ಸದಸ್ಯ ರವಿ ಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ ಅವರು ಅಲಿಮತುಲ್ಲಾ ಶೈಪಾ, ಆಲಿಯಾ, ಶಭನಾಸ್ ಎನ್ನುವ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಡಿಬಾರ್ ಮಾಡಿದ್ದು, ವಿಡಿಯೋ ಮಾಡಿದ ಘಟನೆ ಬಗ್ಗೆ ಸ್ಥಳಿಯ ಶಾಸಕ ಯಶ್ಪಾಲ್ ಸುವರ್ಣ ದೂರು ನೀಡಿದ್ದಾರೆ. ವಿಡಿಯೋ ಮಾಡಿದವರು ಮುಸ್ಲಿಂ ಹೆಣ್ಮಕ್ಕಳು. ವಿಡಿಯೋ ಮಾಡಿದ್ದು ಹಿಂದು ಹುಡುಗಿಯದ್ದು. … Continue reading ಉಡುಪಿ ಪ್ರಕರಣ: ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದ ತೇಜಸ್ವಿನಿ ಗೌಡ
Copy and paste this URL into your WordPress site to embed
Copy and paste this code into your site to embed