ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ

ರಾಂಚಿ: ಉದ್ರಿಕ್ತ ಜನರ ಗುಂಪೊಂದು ಅಪ್ರಾಪ್ತ ವಯಸ್ಸಿನ ಬಾಲಕನನ್ನು ನಿರ್ದಯವಾಗಿ ಥಳಿಸಿ ಕೊಲೆಗೈದಿರುವ ಘಟನೆ ಝಾರ್ಖಂಡ್​ನ ಲೋಹರ್​ದಗಾ ಬಳಿ ನಡೆದಿದೆ. ಇದನ್ನೂ ಓದಿ: ಯುವಕನ ತಲೆ ಬೋಳಿಸಿ, ಹಣ ದೋಚಿ ಆತನ ಮೇಲೆ ಮೂತ್ರ ವಿಸರ್ಜಿಸಿದ ತೃತಿಯಲಿಂಗಿಗಳು.. ಅರೆಯ ಗ್ರಾಮದ ನಿವಾಸಿ ವಿಶಾಲ್ ಪ್ರಜಾಪತಿ (15 ವರ್ಷ) ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ನೀರು ತಾಂಡ್‌ನಲ್ಲಿರುವ ಮುನ್ನಾ ಓರಾನ್‌ನ ಗದ್ದೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹೊಲ ಉಳುಮೆ ಮಾಡುತ್ತಿದ್ದನು. ಈ ವೇಳೆ ಶ್ರೇಯಾಂಶ್ ಸಾಹು (5) ಅದೇ ಟ್ರ್ಯಾಕ್ಟರ್‌ನಲ್ಲಿ … Continue reading ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ